Kannada News

ವಿದ್ಯುತ್ ಇಲಾಖೆಯ ಕೆಲಸಗಾರ ಇಲಾಖೆ ಆವರಣದಲ್ಲಿ ನೇಣಿಗೆ ಶರಣು

ವಿದ್ಯುತ್ ಇಲಾಖೆಯ ಕೆಲಸಗಾರ ಇಲಾಖೆ ಆವರಣದಲ್ಲಿ ನೇಣಿಗೆ ಶರಣು.. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಜರುಗಿದ ಘಟನೆ.... ಮಂಜುನಾಥ್ ಮುತ್ತಗಿ ಮೃತ ದುರ್ದೈವಿ ಎಂದು ತಿಳಿದುಬಂದಿದೆ.. ಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವಿದ್ಯುತ್ ಕಂಬಗಳು ನೆಡುವ ಟ್ರ್ಯಾಕ್ಟರ್ ಗೆ ನೇಣು ಹಾಕಿಕೊಂಡು ಯುವಕ.... ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನೇಣು ಹಾಕಿಕೊಳ್ಳಲು ಕಾರಣ ಏನೆಂದು ತಿಳಿದುಬಂದಿಲ್ಲ... ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ...

Hindi News

बिजली विभाग के कर्मचारी ने विभाग परिसर में फांसी लगाकर की खुदखुशी।

बिजली विभाग के कर्मचारी ने विभाग परिसर में फांसी लगाकर की खुदखुशी। ये घटना है बेल्गाम जिले के अथानी शहर...

Kannada News

ಕುಡಚಿ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 21ಕೋಟಿ ಮೊತ್ತದ ಕಾಮಗಾರಿಗಳಿಗೆ ಶಾಸಕ ಪಿ.ರಾಜೀವ ಚಾಲನೆ ನೀಡಿದರು

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ 21ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಾಸಕ ಪಿ.ರಾಜೀವ ಚಾಲನೆ ನೀಡಿದರು. ಕುಡಚಿ ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಸುಮಾರು...

Kannada News

ಗಜರಾಜ ಖುದ್ದಾಗಿ ಠಾಣೆಗೆ ಆಗಮಿಸಿ ಆಶೀರ್ವದಿಸಿದ ಘಟನೆ

ರಾಯಬಾಗ: ಪಟ್ಟಣದಲ್ಲಿ ಗಣಪನ ಹಬ್ಬ ಶಾಂತ ರೀತಿಯಿಂದ ನಡೆದುಕೊಂಡು ಹೋಗುವುದರಲ್ಲಿ ಪ್ರಮುಖ ಪಾತ್ರವಹಿಸಿದ ಸಿ ಪಿ ಐ ಹೆಚ್‍ಡಿ ಮುಲ್ಲಾ ಅವರಿಗೆ ಗಜರಾಜ ಇಂದು ಖುದ್ದಾಗಿ ಠಾಣೆಗೆ...

Kannada News

ಅರಣ್ಯ ಹುತಾತ್ಮರ ದಿನಾಚರಣೆ

ಖಾನಾಪುರ: ಖಾನಾಪುರ ತಾಲೂಕಿನ ಗೋಲಿಹಳ್ಳಿ ಅರಣ್ಯ ಇಲಾಖೆ ಆವರಣದಲ್ಲಿ ಅರಣ್ಯ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರಿಗೆ " ಪುಷ್ಪದ ಮಾಲೆ ಹಾಕುವ ಮೂಲಕ ಹುತಾತ್ಮರಿಗೆ ಗೌರವ...

error: Content is protected !!