Kannada News

ಒಂದೇ ಮನೆಗೆ ಮೂರು ಬಾಗಿಲು, ಕರ್ಗೆ ಬಂದ ಮೇಲೆ ಒಂದು ಹೊಸಾ ಬಾಗಿಲು : ಗೋವಿಂದ ಕಾರಕೊಳ

ತಮ್ಮ 60 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ವನ್ನು ಮೂಲ ಮಾಡಿಕೊಂಡಿದ್ದಾರೆ, ಅದರಲ್ಲು ಉತ್ತಮ ದೇಶಕ್ಕೆ ಕೊಡುಗೆ ನೀಡಿದ ನಾಯಕರು ಆಡಳಿತ ಮಾಡಿ ಹೋಗಿದ್ದಾರೆ. ಪ್ರಸ್ತುತ ನಾಯಕರಲ್ಲಿ ಅಧಿಕಾರ ವ್ಯಾಮೋಹ ತುಂಬಿದೆ. ಇನ್ನು ಯಾವುದೇ ಕಾರಣಕ್ಕು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ.

ರಾಜ್ಯ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕರ್ಗೆ, ಡಿಕೆಸಿ ಹಾಗೂ ಸಿದ್ದರಾಮಯ್ಯ ಅವರವರದ್ದೆ ಒಂದೊಂದು ಬಾಗಿಲು ಮಾಡಿಕೊಂಡಿದ್ದಾರೆ ಅವರು ಕುಡಲ್ಲ ಕಾಂಗ್ರೆಸ್ ಯಾವುತ್ತು ಅಧಿಕಾರಕ್ಕೆ ಬರಲ್ಲ ಎಂದರು

Belgaum Express News Desk

Leave a Reply

error: Content is protected !!
%d bloggers like this: