Kannada News

ಶ್ರೀರಾಮ ಸೇನೆ ಮಾಜಿ ಮುಖಂಡನ ಮೇಲೆ ಪೈರಿಂಗ್, ಘಟನಾ ಸ್ಥಳಕ್ಕೆ ಪೋರೆನ್ಸಿಕ್

ಹಿಂದೂ ಸಂಘಟನೆಯ ನಾಯಕ ರವಿ ಕೋಕೀತ್ಕರ್ ಮೇಲೆ ದುಷ್ಕರ್ಮಿಗಳು ಫೈರೀಂಗ್ ಮಾಡಿದ ಘಟನೆ ಇಂದು ಸಂಜೆ ಸರಕಾರಿ ಮರಾಠಿ ಮಾದರಿ ಶಾಲೆ ಹಿಂಡಲಗಾ ಬಳಿ ನಡೆದಿದೆ.

ಶ್ರೀರಾಮ ಸೇನೆಯ ಮಾಜಿ ಜಿಲ್ಲಾಧ್ಯಕ್ಷೆ ರವಿ‌ ಕೋಕಿತ್ಕರ್ ಕಾರಿನಲ್ಲಿ ಹೊರಡುವಾಗ ಏಕಾಎಕಿ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದು, ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಕ್ಕೆನು ಅಪಾಯವಿಲ್ಲ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರನ್ನು ಸಿಪ್ಟ್ ಮಾಡಿದ್ದು, ಪೋರೆನ್ಸಿಕ ತಂಡದವರು ದುಷ್ಕರ್ಮಿಯ ಸುಳುವಿಗೆ ದಾಳಾ ಹಾಕಿದ್ದು, ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ದುಷ್ಕುತ್ಯದ ಸುಳಿವಿಗಾಗಿ ಘಟನಾ ಸ್ಥಳದಲ್ಲಿ ಒಂದು ಅನಿಯಷ್ಟು ಸ್ಥಳ ಬೀಡದೇ ಪೊಲೀಸ್ ರು ಹುಡುಕುತ್ತಿದ್ದಾರೆ

Belgaum Express News Desk

Leave a Reply

error: Content is protected !!
%d bloggers like this: